ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಪ್ರಶಸ್ತಿ ಪುರಸ್ಕೃತರು

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಪ್ರಶಸ್ತಿ ಪುರಸ್ಕೃತರು


ಭಾರತದಲ್ಲಿ ಸಾಹಿತ್ಯಕ್ಕೆ ನೀಡುವ ಅತ್ಯುನ್ನತ ಪ್ರಶಸ್ತಿ ಯಾವುದು

➤ ಜ್ಞಾನಪೀಠ ಪ್ರಶಸ್ತಿ


ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು

➤ ಆಶಾಪೂರ್ಣಾ ದೇವಿ


ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು


1. ಕುವೆಂಪು 

➢ ಶ್ರೀ ರಾಮಾಯಣ ದರ್ಶನಂ-1967


2. ದರಾ ಬೇಂದ್ರೆ 

➢ ನಾಕುತಂತಿ-1973


3. ಶಿವರಾಮ ಕಾರಂತ 

➢ ಮೂಕ್ಕಜ್ಜಿಯ ಕನಸುಗಳು-1977


4. ಮಾಸ್ತಿ ವೆಂಕಟೇಶ ಅಯ್ಯಂಗಾರ್

➢ ಚಿಕ್ಕವೀರ ರಾಜೇಂದ್ರ - 1983


5. ವಿ ಕೃ ಗೋಕಾಕ್ 

➢ ಭಾರತ ಸಿಂಧೂ ರಶ್ಮಿ-1990


6. ಯು ಆರ್ ಅನಂತಮೂರ್ತಿ 

➢ ಸಮಗ್ರ ಸಾಹಿತ್ಯ-1994


7. ಗಿರೀಶ್ ಕಾರ್ನಾಡ್ 

➢ ಸಮಗ್ರ ಸಾಹಿತ್ಯ-1998


8. ಚಂದ್ರಶೇಖರ್ ಕಂಬಾರ್ 

➢ ಸಮಗ್ರ ಸಾಹಿತ್ಯ- 2010


ಕನ್ನಡ ಸಾಹಿತ್ಯ ಪರಿಷತ್ತು


ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ

 1915


ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ

   ಬೆಂಗಳೂರು


ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದವರು

  ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನ್ ಸರ್ ಎಂ ವಿಶ್ವೇಶ್ವರಯ್ಯ


ಕನ್ನಡದ ರಾಷ್ಟ್ರ ಕವಿಗಳು


ಕನ್ನಡದ ಮೊದಲ ರಾಷ್ಟ್ರಕವಿ ಯಾರು

➤ ಎಂ ಗೊವಿಂದ ಪೈ


ಕನ್ನಡದ ದ್ವಿತೀಯ ರಾಷ್ಟ್ರಕವಿ ಯಾರು

➤ಕುವೆಂಪು


ಕುವೆಂಪು ಅವರ ನಂತರ ಕನ್ನಡದ ರಾಷ್ಟ್ರಕವಿ ಯಾರು

➤ ಜಿ ಎಸ್ ಶಿವರುದ್ರಪ್ಪ


ಪಂಪ ಪ್ರಶಸ್ತಿ


ಪಂಪ ಪ್ರಶಸ್ತಿಯನ್ನು ನೀಡುವವರು ಯಾರು

➤ ಕರ್ನಾಟಕ ಸರ್ಕಾರ


ಪಂಪ ಪ್ರಶಸ್ತಿಯನ್ನು ಪಡೆದ ಮೊದಲ ಕವಿ ಯಾರು

➤ ಕುವೆಂಪು-ಶ್ರೀ ರಾಮಾಯಣ ದರ್ಶನಂ-1987


ಪಂಪ ಪ್ರಶಸ್ತಿಯ ಮೊತ್ತ

➤ ಮೂರು ಲಕ್ಷ ರೂಪಾಯಿ, ಪ್ರಶಸ್ತಿ ಫಲಕ, ಪ್ರಮಾಣ ಪತ್ರ


2019ರ ಪಂಪ ಪ್ರಶಸ್ತಿಯ ವಿಜೇತರು 

➤ ದಲಿತ ಕವಿ ಸಿದ್ದಲಿಂಗಯ್ಯ


ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡುವವರು

➤ ಬನವಾಸಿ ಕದಂಬ ಉತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು


ನೊಬೆಲ್ ಪ್ರಶಸ್ತಿ


ನೊಬೆಲ್ ಪ್ರಶಸ್ತಿಯ ಸ್ಥಾಪನೆ

➤ 1901 ರಿಂದ ಆಲ್ಫ್ರೆಡ್ ನೊಬೆಲ್ ಅವರ ಹೆಸರಿನಲ್ಲಿ ನೀಡಲಾಗುತ್ತದೆ


ನೊಬೆಲ್ ಪ್ರಶಸ್ತಿಯನ್ನು ಯಾವ ಯಾವ ಕ್ಷೇತ್ರದಲ್ಲಿ ನೀಡಲಾಗುತ್ತದೆ

➤ ಶಾಂತಿ, ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ ಶಾಸ್ತ್ರ, ಅರ್ಥಶಾಸ್ತ್ರ ವಿಭಾಗ


ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ 

ಭಾರತ ರತ್ನ ಪ್ರಶಸ್ತಿ


ಭಾರತ ರತ್ನ ಪ್ರಶಸ್ತಿಯ ಸ್ಥಾಪನೆ

➤ 1954


ಭಾರತ ರತ್ನ ಪ್ರಶಸ್ತಿ ನೀಡುವ ಪ್ರಮುಖ ಉದ್ದೇಶ

➤ ಅಪ್ರತಿಮ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುವುದು


ಭಾರತ ರತ್ನ ಪ್ರಶಸ್ತಿ ಪಡೆದ ಮೊದಲಿಗರು

➤ ಚಕ್ರವರ್ತಿ ರಾಜಗೋಪಾಲಾಚಾರಿ 1954


ಭಾರತ ರತ್ನ ಪ್ರಶಸ್ತಿ ಪಡೆದ ಕನ್ನಡಿಗರು

  1. ಸರ್ ಎಂ ವಿಶ್ವೇಶ್ವರಯ್ಯ - 1955
  2. ಭೀಮ್ ಸೇನ್ ಜೋಶಿ - 2008
  3. ಸಿ ಎನ್ ಆರ್ ರಾವ್ - 2014


ಪದ್ಮವಿಭೂಷಣ ಪ್ರಶಸ್ತಿ


ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ಥಾಪನೆ

➤ 1954 ಜನೆವರಿ 2


ಮೊದಲ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು

  1. ಸತ್ಯೇಂದ್ರನಾಥ ಬೋಸ್
  2. ನಂದಲಾಲ್ ಬೋಸ್
  3. ಜಾಕಿರ್ ಹುಸೇನ್ 
  4. ವಿ ಕೆ ಕೃಷ್ಣ ಮೆನನ್ 
  5. ಬಾಲ ಸಾಹೇಬ್ ಗಂಗಾಧರ್ ಖೇರ್ 
  6. ಜಿಗ್ಮೆ ದೊರ್ಜಿ ವಾಂಗ್ಚುಕೆ


ಪದ್ಮವಿಭೂಷಣ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ

➤ ವಿಜ್ಞಾನ-ತಂತ್ರಜ್ಞಾನ,ಸಂಗೀತ, ರಾಜಕೀಯ, ಶಿಕ್ಷಣ, ಸಾಹಿತ್ಯ


ಪದ್ಮಭೂಷಣ ಪ್ರಶಸ್ತಿ

ದೇಶದ ಅತ್ಯುನ್ನತ ಮೂರನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿ


ಸ್ಥಾಪನೆ

➤1954 ಜನೆವರಿ 2


ಪ್ರಶಸ್ತಿ ಪುರಸ್ಕೃತರು

  1. ಹೋಮಿ ಜಹಂಗೀರ್ ಬಾಬಾ
  2. ಶಾಂತಿ ಸ್ವರೂಪ್ ಭಟ್ನಾಗರ
  3. ಸುಕುಮಾರ್ ಸೇನ್


ಪದ್ಮ ಶ್ರೀ ಪ್ರಶಸ್ತಿ

ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ


ಸ್ಥಾಪನೆ

➤1954 ಜನೆವರಿ 2


ಪ್ರಶಸ್ತಿಯ ಉದ್ದೇಶ

➤ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.


ಆಸ್ಕರ್ ಅವಾರ್ಡ್

ಆಸ್ಕರ್ ಪ್ರಶಸ್ತಿಯನ್ನು ಚಿತ್ರರಂಗ ಕ್ಷೇತ್ರಕ್ಕೆ ನೀಡಲಾಗುತ್ತದೆ


ಆಸ್ಕರ್ ಪ್ರಶಸ್ತಿಯ ಸ್ಥಾಪನೆ

➤ 1927 ಮೇ 11


ಆಸ್ಕರ್ ಪ್ರಶಸ್ತಿ ನೀಡುವ ಪ್ರಮುಖ ಉದ್ದೇಶ

➤ ಆಸ್ಕರ್ ಪ್ರಶಸ್ತಿಯನ್ನು ಸಿನಿಮಾರಂಗದಲ್ಲಿ ವಿವಿಧ ವಿಭಾಗಗಳಲ್ಲಿ ನೀಡಲಾಗುತ್ತದೆ

➤ಉದಾಹರಣೆಗೆ: ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಪ್ರಶಸ್ತಿಗಳನ್ನು ನೀಡಲಾಗುತ್ತದೆ


ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ


ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ಥಾಪನೆ

➤ 1969


ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಭಾಗ

➤ ಭಾರತೀಯ ಸಿನಿಮಾರಂಗ


ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುವವರು

➤ ಭಾರತ ಸರ್ಕಾರ


ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡುವರು

➤ ಭಾರತದ ರಾಷ್ಟ್ರಪತಿಗಳು


ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಮುಖ ಉದ್ದೇಶ

➤ ಸಿನಿಮಾರಂಗದ ಜೀವಮಾನ ಸಾಧನೆಗಾಗಿ


ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಮೊತ್ತ

➤ 10 ಲಕ್ಷ ರೂಪಾಯಿ (2020)


ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕನ್ನಡಿಗರು


➤ ಡಾಕ್ಟರ್ ರಾಜಕುಮಾರ್ 1995 (ನಟ)

➤ ವಿ ಕೆ ಮೂರ್ತಿ 2008 (ಛಾಯಾಚಿತ್ರ ಗ್ರಾಹಕ)


ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

➤ ಸ್ಥಾಪನೆ : 1954


ಪ್ರಶಸ್ತಿ ಪ್ರದಾನ ಮಾಡುವರು

➤ ರಾಷ್ಟ್ರಪತಿಗಳು


ಪ್ರಮುಖ ಉದ್ದೇಶ

➤ ಭಾರತೀಯ ಸಿನಿಮಾರಂಗವನ್ನು ಪ್ರೋತ್ಸಾಹಿಸುವ ಸಲುವಾಗಿ ನೀಡಲಾಗುತ್ತದೆ.


ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ

➤ ಕರ್ನಾಟಕದಲ್ಲಿ ಸಿನಿಮಾರಂಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡುವ ಪ್ರಶಸ್ತಿಯಾಗಿದೆ


ಮ್ಯಾನ್ ಬೂಕರ್ ಪ್ರಶಸ್ತಿ

➤ ಮೊದಲ ಮ್ಯಾನ್ ಬೂಕರ್ ಪ್ರಶಸ್ತಿ 1969 ಯು ಕೆ ಕಾದಂಬರಿಗಾರ ಪಿ ಎಚ್ ನ್ಯೂಬೈ ಅವರ Something to Answer for ಕಾದಂಬರಿಗೆ ನೀಡಲಾಯಿತು


ಯಾವ ಕ್ಷೇತ್ರಕ್ಕೆ ಪ್ರಶಸ್ತಿಯನ್ನು ನೀಡಲಾಗುತ್ತದೆ

➤ ಇಂಗ್ಲಿಷ್ ಕಾದಂಬರಿಗಳಿಗೆ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ನೀಡಲಾಗುತ್ತದೆ


ಮ್ಯಾನ್ ಬೂಕರ್ ಪ್ರಶಸ್ತಿಯನ್ನು ನೀಡುವವರು

➤ ಇಂಗ್ಲೆಂಡ್


ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಭಾರತೀಯರು

  1. ಸಲ್ಮಾನ್ ರಶ್ದಿ - ಮಿಡ್ ನೈಟ್ ಚಿಲ್ಡ್ರನ್ 1981
  2. ಅರುಂಧತಿ ರಾಯ್ - ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ 1997
  3. ಕಿರಣ್ ದೇಸಾಯಿ - ಇನ್ಹೆರಿಟೆನ್ಸ್ ಆಫ್ ಲಾಸ್ 2006
  4. ಅರವಿಂದ ಅಡಿಗರ - ದಿ ವೈಟ್ ಟೈಗರ್ 2008
  5. ವಿ ಎಸ್ ನೈಪಾಲ್ - ಇನ್ ಎ ಫ್ರೀ ಸ್ಟೇಟ್ 1971


ಕ್ರೀಡಾ ಪ್ರಶಸ್ತಿಗಳು


ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ

➤ ಪ್ರಶಸ್ತಿ ಸ್ಥಾಪನೆ 1991-92


ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮೊದಲ ಪುರಸ್ಕೃತರು

➤ ವಿಶ್ವನಾಥ್ ಆನಂದ


ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಮಹಿಳಾ ಆಟಗಾರ್ತಿ

➤ ಸೈನಾ ನೆಹ್ವಾಲ್


ಅರ್ಜುನ್ ಪ್ರಶಸ್ತಿ

➤ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿ

➤1961 ರಲ್ಲಿ ಸ್ಥಾಪನೆ


ಅರ್ಜುನ್ ಪ್ರಶಸ್ತಿಯ ಪ್ರಮುಖ ಉದ್ದೇಶ

➤ ಪ್ರಶಸ್ತಿಗೆ ಆಯ್ಕೆಯಾಗಲು ಸತತವಾಗಿ ಮೂರು ವರ್ಷ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರಬೇಕು


ದ್ರೋಣಾಚಾರ್ಯ ಪ್ರಶಸ್ತಿ

ದ್ರೋಣಾಚಾರ್ಯ ಪ್ರಶಸ್ತಿಯ ಸ್ಥಾಪನೆ

➤ 1985


ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತದೆ

➤ ದ್ರೋಣಾಚಾರ್ಯ ಪ್ರಶಸ್ತಿ ಯನ್ನು ಉತ್ತಮ ಕ್ರೀಡಾ ತರಬೇತುದಾರರಿಗೆ ಈ ಒಂದು ಪ್ರಶಸ್ತಿಯನ್ನು ನೀಡಲಾಗುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.