ಕನ್ನಡ ಪ್ರಮುಖ ಕವಿಗಳ ಬಿರುದುಗಳು
- ಪಂಪ ➠ನಾಡೋಜ
- ರನ್ನ ➠ಶಕ್ತಿಕವಿ• ಕುವೆಂಪು – ರಸಋಷಿ, ಕನ್ನಡದ ವಡ್ರ್ಸ್ವರ್ತ್
- ಬೇಂದ್ರೆ ➠ವರಕವಿ
- ರಾಘವಾಂಕ ➠ ರಗಳೆಕವಿ
- ದಿನಕರ ದೇಸಾಯಿ ➠ಚುಟುಕು ಬ್ರಹ್ಮ
- ಮಾಸ್ತಿ ➠ಕನ್ನಡದ ಆಸ್ತಿ ,ಸಣ್ಣಕತೆಗಳ ಜನಕ
- ಟಿ.ಪಿ. ಕೈಲಾಸಂ ➠ಕರ್ನಾಟಕ ಪ್ರಹಸನ ಪಿತಾಮಹಾ
- ಶಿವರಾಮ ಕಾರಂತ ➠ಚಲಿಸುವ ವಿಶ್ವಕೋಶ
- ಪುರಂದರದಾಸರು ➠ಕರ್ನಾಟಕ ಸಂಗೀತ ಪಿತಾಮಹಾ
- ಫ. ಗುಹಳಕಟ್ಟಿ ➠ವಚನ ಪಿತಾಮಹಾ
- ಬಿ. ಎಂ ಶ್ರೀಂಕಂಠಯ್ಯ ➠ಕನ್ನಡದ ಕಣ್ವ
- ಕೆ. ಎಸ್. ನರಸಿಂಹಸ್ವಾಮಿ ➠ ಪ್ರೇಮಕವಿ
- ಬಸವರಾಜಕಟ್ಟೀಮನಿ ➠ಕುಂದರ ನಾಡಿನ ಕಂದ
- ಸಿದ್ದಲಿಂಗಯ್ಯ ➠ ದಲಿತಕವಿ
- ಶಾಂತಕವಿ ➠ಕನ್ನಡ ದಾಸಯ್ಯ
- ಶಿಶುನಾಳ ಶರೀಫ್ ➠ಕರ್ನಾಟಕದ ಕಬೀರ
- ಗಳಗನಾಥ ➠ಕಾದಂಬರಿ ಪಿತಾಮಹಾ
- ಆಲೂರು ವೆಂಕಟರಾಯರು ➠ಕನ್ನಡ ಕುಲಪುರೊಹಿತ
- ಹರ್ಡೆಕರ್ ಮಂಜಪ್ಪ ➠ಕನಾಟಕ ಗಾಂಧಿ
- ಗಂಗೂಬಾಯಿ ಹಾನಗಲ್ –➠ಸಂಗೀತ ಗಂಗಾದೇವಿ
- ಪಿ. ಕಾಳಿಂಗ್ರಾವ್ ➠ಕನ್ನಡ ಕೋಗಿಲೆ
- ಗಂಗಾಧರ್ರಾವ್ ದೇಶಪಾಂಡೆ ➠ಕನ್ನಡದ ಸಿಂಹ
- ಕಂದಗಲ್ ಹನುಮಂತರಾಯ್ ➠ಕನ್ನಡದ ಷೇಕ್ಸ್ಪಿಯರ್
- ಬಸವಪ್ಪಶಾಸ್ತ್ರಿ ➠ಅಭಿನವ ಕಾಳಿದಾಸ
- ನಾಗಚಂದ್ರ ➠ಅಭಿನವ ಪಂಪ
- ಶ್ರೀಪಾದರಾಯರು ➠ಹರಿದಾಸ ಪಿತಾಮಹಾ
- ಅ. ನ. ಕೃಷ್ಣರಾಯ ➠ಕಾದಂಬರಿ ಸಾರ್ವಭೌಮ
- ಸರ್ವಜ್ಞ ➠ತ್ರಿಪದಿ ಚಕ್ರವರ್ತಿ
- ಅತ್ತಿಮಬ್ಬೆ ➠ದಾನಚಿಂತಾಮಣಿ
- ಡಿ . ಎಲ್ ನರಸಿಂಹಾಚಾರ್ ➠ಪ್ರಾಕ್ತನ ವಿಮರ್ಶ ವಿಚಕ್ಷಣ
- ಮುಮ್ಮುಡಿ ಕೃಷ್ಣರಾಜ ಒಡೆಯರ್ ➠ಅಭಿನವ ಭೋಜರಾಜ
- ಪು. ತಿ. ನ ➠ಸಂತಕವಿ
