ಶ್ರೀಧರಾಚಾರ್ಯ

  ಶ್ರೀಧರಾಚಾರ್ಯ

  • ಸಂದಿಗ್ಧತೆಯಿಲ್ಲದೆ ಲಾಲಿತ್ಯವಾಗಿ ಶಾಸನ ವಿಷಯವನ್ನು ಪ್ರತಿಪಾದಿಸುವ ಕವಿತಾ ಸಾಮರ್ಥ್ಯ ಹೊಂದಿದ್ದ.
  • ಕಾಲ: ಕ್ರಿ.ಶ.ಸು ೧೦೪೯.
  • ಚಾಲುಕ್ಯ ಆಹವಮಲ್ಲ ಮೊದಲನೇ ಸೋಮೇಶ್ವರನ ಆಸ್ಥಾನದಲ್ಲಿದ್ದನು.
  • ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ ಗ್ರಂಥವೆಂದು ಭಾವಿಸಲಾಗಿರುವ ಜಾತಕ ತಿಲಕವನ್ನು ಬರೆದ್ದಿದ್ದಾನೆ.
  • ‘ಚಂದ್ರಪ್ರಭ ಪುರಾಣ’ ಎಂಬ ಕೃತಿಯನ್ನು ರಚಿಸಿದ್ದು ಅದು ಉಪಲಬ್ಧವಾಗಿಲ್ಲ.
  • ಜಾತಕ ತಿಲಕ ಗ್ರಂಥದಲ್ಲಿ ಶ್ರೀಧರಾಚಾರ್ಯನು ಶಬ್ದ ಸೌಂದರ್ಯ ಪ್ರಸಾದ ಗುಣಗಳಿಂದ ಶಾಸ್ತ್ರವನ್ನು ಕಾವ್ಯದಂತೆ ಹೇಳಿದ್ದಾನೆ. ಇದು ಕಂದ ಮತ್ತು ವೃತ್ತಗಳಿಂದ ಕೂಡಿದೆ.

Post a Comment

0 Comments
* Please Don't Spam Here. All the Comments are Reviewed by Admin.