ನಾಗವರ್ಮಾಚಾರ್ಯ
- ಕಾಲ: ಕ್ರಿ.ಶ.ಸು. ೧೦೭೦
- ಚಾಲುಕ್ಯ ಭುವನೈಕಮಲ್ಲನ ದಂಡನಾಯಕನೂ ಆಗಿದ್ದ ಉದಯಾದಿತ್ಯನ ಆಸ್ಥಾನದಲ್ಲಿದ್ದನು.
- ಏಕೈಕ ಕೃತಿ: ‘ಚಂದ್ರ ಚೂಡಾಮಣಿ ಶತಕ’ ಅಥವಾ ‘ಜ್ಞಾನಸಾರ’
ಇದು ಇದುವರೆಗೆ ಕನ್ನಡದಲ್ಲಿ ಉಪಲಬ್ಧ ವಾಗಿರುವ ಶತಕ ಸಾಹಿತ್ಯ ಗ್ರಂಥಗಳಲ್ಲಿ ಮೊಟ್ಟಮೊದಲನೆಯದಾಗಿದೆ. ವೈರಾಗ್ಯ ಬೋಧಕ ಕೃತಿಯಾಗಿದೆ.
